ಮಾತಿನ ಮಂಟಪ ಕಟ್ಟಿದ ಪ್ರೋ. ಕೃಷ್ನೇಗೌಡ

ನಮ್ಮ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡದೇ ಹೃದಯವಂತರನ್ನಾಗಿ ಮಾಡಬೇಕಾಗಿದೆ ಎಂದು ಪ್ರೋ. ಕೃಷ್ಣೆಗೌಡ ಹೇಳಿದರು. ಅವರು ನುಡಿಸಿರಿಯ ಸಾಂಸ್ಕೃತಿಯ ಸಂಜೆಯ ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇವತ್ತಿನ ಮಕ್ಕಳು ಹೆಚ್ಚು ಅಂಕ ಗಳಿಸುವುದಲ್ಲಿಯೇ ಮಗ್ನರಾಗಿ ತಮ್ಮ ಸುತ್ತಿಲಿನ ಪರಿಸರದಲ್ಲಿ ಏನಾಗುತ್ತಿದೆ ಎಂದು ತಿಳಿಯದೇ ಮಂಕಾಗಿದ್ದಾರೆ ಎಂದರು. ಕಾರ್ಯಕ್ರಮದೂದ್ದಕ್ಕೂ ಹಾಸ್ಯ ಚಟಾಕಿ, ಹಾಡು, ಡೈಲಾಗ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.