ಸಾಂಸ್ಕೃತಿಕ ಕಾಯಕ್ರಮಗಳು


ಮೂಡಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ೨೦೧೪ರ ಅಂಗವಾಗಿ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಹರಿಕಥಾ ಕಲಾವಿದೆ ಕು. ವಿ. ಮಾಲಿನಿ ಮತ್ತು ಬಳಗದವರಿಂದ ಹರಿಕಥಾ ಕಾವ್ಯ ಶಿಲ್ಪ ಕಾರ್ಯಕ್ರಮ ಜರುಗಿತು.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ನುಡಿಸಿರಿ ೨೦೧೪ರ ಅಂಗವಾಗಿ ವೆಂಕಟೇಶ್ ಅಲಕೋಡ ಮತ್ತು ಬಳಗ ಬೆಂಗಳೂರು ಇವರಿಂದ ಲಘುಸಂಗೀತ ಕಾರ್ಯಕ್ರಮ ನಡೆಯಿತು.
-ಅಪರ ಉಜಿರೆ