ಡಾ. ಹೆಚ್.ಎಲ್.ಎನ್ ಅವರು ತಮ್ಮ ಇಡೀ ಜೀವನವನ್ನು ಜಾನಪದ ಕ್ಷೇತ್ರದ ಕಾರ್ಯಕ್ಕಾಗಿಯೇ ಮುಡಿಪಾಗಿಟ್ಟವರು. ಆದರೆ ಅನೇಕರಲ್ಲಿ ನಾಗೇಗೌಡರ ಕುರಿತಾಗಿ ತಪ್ಪು ಕಲ್ಪನೆ ಮೂಡಿರುವುದು ವಿಷಾದಕರ ಸಂಗತಿ. ಈ ಕಾರಣಕ್ಕಾಗಿಯೇ ಇಂದು ಅವರ ಸಾಹಿತ್ಯ ಪುನರ್ಮೌಲ್ಯಮಾಪನಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ನಾಗೇಗೌಡರ ಸಂಪಾದನೆಗಳು ಭಾರತೀಯ ಚರಿತ್ರೆಯ ಉನ್ನತ ಆಕರ ಗ್ರಂಥಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
-ಅಪರ ಉಜಿರೆ