ನುಡಿಸಿರಿಯೊಳಗೆ ಗಾನ-ಕುಂಚ ವೈಭವ


ಮೂಡಬಿದಿರೆಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ಮಂಗಳೂರು ವಿವಿಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆಯವರು ರಚಿಸಿದ ಶೀರ್ಷಿಕೆ ಗೀತೆಯನ್ನು ಗಾಯಕಿ ವಸುಧಾ ಜಿ. ಮತ್ತು ಆಳ್ವಾಸ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಹಾಡಿಗೆ ಸಂಬಂಧಿಸಿದ ದೃಶ್ವವನ್ನು ಕಲಾವಿದ ಬಾಗೂರು ಮಾರ್ಕಾಂಡೇಯ ಇವರು ತಮ್ಮ ಕುಂಚದ ಮೂಲಕ ವ್ಯಕ್ತಪಡಿಸಿದರು.
-ಅಪರ ಉಜಿರೆ