ಮಲ್ಲಗಂಬದ ಕಸರತ್ತ


ಆಳ್ವಾಸ್ ನುಡಿಸಿರಿಗೆ ಆಗಮಿಸುವ ಕಲಾ, ಸಾಹಿತ್ಯಾಸಕ್ತರಿಗೆ ಮನರಂಜನೆಗೆ ಯಾವುದೇ ರೀತಿಯ ಕೊರತೆ ಬಾರದಂತೆ ವಿದ್ಯಾಗಿರಿ ಆವರಣದ ಮೂಲೆ ಮೂಲೆಯಲ್ಲಿಯೂ ಒಂದಲ್ಲಾ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳಲ್ಲಿ ಒಂದೆಂಬಂತೆ ಧಾರವಾಡ ಜಿಲ್ಲೆಯ ಕಮ್ಮಟವಾಳದ ಜಯಕನಾಟಕ ಮಲ್ಲಗಂಬ ಅಕಾಡೆಮಿಯ ವತಿಯಿಂದ ನುಡಿಸಿರಿಯ ಪ್ರವೇಷದಲ್ಲಿಯೇ ಮೈನವಿರೇಳಿಸುವ ಮಲ್ಲಗಂಭ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ.
ಅಪರ ಉಜಿರೆ